

ತೆಂಗಿನಕಾಯಿ ಅಥವಾ ಗಿನಕಾಯಿ ಭಾರತೀಯ ಸಂಸ್ಕೃತಿಯ ಅತ್ಯಂತ ಪವಿತ್ರವಾದದ್ದು . ಆರೋಗ್ಯ ದೃಷ್ಟಿಯಿಂದ ತೆಂಗಿನ ನೀರು ಬಹುಪಯೋಗಿ. ಆದರೆ ಧಾರ್ಮಿಕ ನಂಬಿಕೆಗಳಿಂದಾಗಿ, ಇದು ಪೂಜಾ ಕ್ರಮದಲ್ಲಿ ಬಹುಮುಖ್ಯವಾದದ್ದು. ಹಿಂದೂ ಧರ್ಮದಲ್ಲಿ, ವಿಶೇಷವಾಗಿ ದೇವಸ್ಥಾನದ ಆವರಣದಲ್ಲಿ ಪೂಜಾ ವಿಧಾನದ ಭಾಗವಾಗಿ ತೆಂಗಿನಕಾಯಿ ಒಡೆಯುವ…
ಜ್ಯೋತಿರ್ಲಿಂಗಗಳ ಮಹಿಮೆ ಮತ್ತು ಪವಿತ್ರ ತೀರ್ಥಯಾತ್ರೆ ಶಿವನು ಜ್ಯೋತಿಯಂತೆ ಸರ್ವಾಂತರ್ಯಾಮಿ ಆಗಿ ಇಡೀ ಜಗತ್ತಿಗೆ ಬೆಳಕು ನೀಡುವ ದೇವತೆ. ಭಕ್ತರ ಕಷ್ಟ-ಸಂಕಷ್ಟಗಳನ್ನು ನಿವಾರಿಸಿ, ಅವರ ಜೀವನದಲ್ಲಿನ ಅಂಧಕಾರವನ್ನು ಬೆಳಕಿನಿಂದ ದೂರಮಾಡುವನು. ಜ್ಯೋತಿರ್ಲಿಂಗ ದರ್ಶನ ಪ್ರತಿಯೊಬ್ಬ ಶಿವಭಕ್ತನಿಗೂ ಮಹತ್ವದ ಸಾಧನೆಯಾಗಿದೆ. ಇದು ಭಕ್ತರಿಗೆ…